Posts

PUC, DEGREE, DIPLOMA , Engeneering STUDENTS ಗೆ ಉಚಿತ LAPTOP 💻 ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ !!

Image
 ಪ್ರೀತಿಯ ವಿದ್ಯಾರ್ಥಿಗಳೇ  ಕರ್ನಾಟಕ ಸರ್ಕಾರದ ವಿದ್ಯಾರ್ಥಿವೇತನ ಹಾಗೂ ಉಚಿತ ಲ್ಯಾಪ್ಟಾಪ್ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲಾಗಿದೆ.ತಪ್ಪದೇ ಸಂಪೂರ್ಣ ಮಾಹಿತಿ ನೋಡಿ... Dear students  Complete information about Karnataka government scholarship and free laptop. See complete information without mistake... PUC, DEGREE, DIPLOMA , Engeneering  STUDENTS ಗೆ ಉಚಿತ LAPTOP 💻 ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ !! ಹೌದು ಕರ್ನಾಟಕ ರಾಜ್ಯದ ಎಲ್ಲಾ PUC DEGREE DIPLOMA ವಿದ್ಯಾರ್ಥಿಗಳಿಗೆ ಉಚಿತವಾಗಿ LAPTOP 💻 ನೀಡುವುದರ ಬಗ್ಗೆ ಕರ್ನಾಟಕ ಸರ್ಕಾರವು ಇದೀಗ  ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಪ್ರಕಾರ ವಿದ್ಯಾರ್ಥಿಗಳಿಗೆ ಉಚಿತ LAPTOP 💻 ನೀಡಲಾಗುವುದು. ಈ ಯೋಜನೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುಖಾಂತರ ಉಚಿತವಾಗಿ ಲ್ಯಾಪ್ಟಾಪ್ ಪಡೆಯಬಹುದು. ಆದರಿಂದ ಈ ಲೇಖನದಲ್ಲಿ ವಿದ್ಯಾರ್ಥಿಗಳು ಉಚಿತ LAPTOP 💻 ಗೆ ಅರ್ಜಿ ಹೇಗೆ ಸಲ್ಲಿಸಬೇಕು?ಎಂಬುದರ ಬಗ್ಗೆ  ಸಂಪೂರ್ಣ ಮಾಹಿತಿಯನ್ನು ತಿಳಿಯೋಣ  ಅದಕ್ಕಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ..... Yes Karnataka government has now implemented a new scheme to provide free LAPTOP 💻 to all PUC DEGREE DIPLOMA students of Karnataka state. Students c...

New Scholarship Updates 2023 for Students | ಸರ್ಕಾರದ ಹೊಸ ವಿದ್ಯಾರ್ಥಿ ವೇತನ ಮಾಹಿತಿ ತಪ್ಪದೇ ನೋಡಿ...

Image
 ಪ್ರೀತಿಯ ವಿದ್ಯಾರ್ಥಿಗಳೇ ನಿಮ್ಮ ಮುಂದೆ ವಿದ್ಯಾರ್ಥಿವೇತನದ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ಹಾಗೂ ವೆಬ್ಸೈಟ್ ಲಿಂಕನ್ನು ಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನ ಓದಿ. Dear students  We are giving you some information about the scholarship. Everyone has to submit an application for this scholarship and a website link is provided. Read the article below for more information. ವಿದ್ಯಾರ್ಥಿ ವೇತನವನ್ನು ನೀಡುತ್ತಿರುವವರು ಯಾರು? 2022- 23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕ ಪಡೆದು ಪ್ರಸಕ್ತ ಸಾಲಿನಲ್ಲಿ ಪದವಿಗೆ ಸೇರಿ ಉನ್ನತ  ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. 2022-23 students who have scored more than 80% marks in the secondary PUC examination and are pursuing higher education in the current year will be given scholarships by the Central Human Resource Department and the Higher Education Department. ಅರ್ಜಿಯನ್ನು ಸಲ್ಲಿಸುವುದು ಹೇ...

ರಾಜ್ಯದ ಶಾಲೆ ಕಾಲೇಜುಗಳಿಗೆ ನೀಡಿರುವ ದಸರಾ ರಜೆಯನ್ನು ಅ. 31ರ ವರೆಗೆ ವಿಸ್ತರಿಸಲಾಗಿದೆ.

Image
 ಬೆಂಗಳೂರು: ರಾಜ್ಯದ ಶಾಲೆಗಳಿಗೆ ನೀಡಿರುವ ದಸರಾ ರಜೆಯನ್ನು  ಅ. 31ರ ವರೆಗೆ ವಿಸ್ತರಿಸಲಾಗಿದೆ.  Bengaluru: Dussehra holiday given to state schools. Extended till 31st. ಶಾಲಾ ಶಿಕ್ಷಣ ಆಯುಕ್ತರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಅವರು, ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಅನಂತರದಲ್ಲಿ ಶಾಲೆಗಳಿಗೆ ದಸರಾ ರಜೆಯನ್ನು ಅ. 3ರಿಂದ 31ರ ವರೆಗೆ (29 ದಿನ) ನೀಡುವ ಮೂಲಕ ದಸರಾ ಸೇರಿದಂತೆ ನಾಡಿನ ಪರಂಪರೆ, ಆಚರಣೆಗಳನ್ನು ತಿಳಿಯಲು ಮಕ್ಕಳಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದರು. Association President Siddabasappa has written a letter to the Commissioner of School Education, saying that during pre-independence and post-independence, Dussehra holidays were given to schools. He said that by giving from 3 to 31 (29 days), children should be allowed to know the heritage and rituals of the country including Dussehra. ಒಟ್ಟಾರೆಯಾಗಿ ದಸರಾ ರಜೆ ವಿದ್ಯಾರ್ಥಿಗಳಲ್ಲಿ ಖುಷಿ ಮೂಡಿದ್ದು ,ಸಂತಸದ ಕ್ಷಣಗಳನ್ನು ಅಜ್ಜಿ ತಾತ ಮನೆಯಲ್ಲಿ ಕಳೆಯುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. On the whole, it is no mistake that the students are enjoying Dussehra holidays and spending happy mom...

ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 500ರೂಪಾಯಿ ಸರ್ಕಾರದಿದಲೇ ಘೋಷಣೆ

Image
 ನಮಸ್ಕಾರ ವೀಕ್ಷಕರೇ ನಿಮ್ಮ ಮನೆನಲ್ಲಿ ಏನಾದ್ರು ಹೆಣ್ಣು ಮಕ್ಕಳು ಇದ್ದರೆ ಮಿಸ್ ಮಾಡಿದ್ದೇನೆ ಈ ಒಂದು ವಿಡಿಯೋವನ್ನು ಸ್ಕಿಪ್ ಮಾಡದೆ ಸಂಪೂರ್ಣವಾಗಿ ವಿಡಿಯೋವನ್ನು ನೋಡಿ ಖಂಡಿತ ನಿಮಗೆ ಈ ಒಂದು ವಿಡಿಯೋ ಸಹಾಯ ಆಗುತ್ತದೆ. ವೀಕ್ಷಕರೆ ಪ್ರತಿಯೊಬ್ಬ ಪೋಷಕರಿಗೆ ಹೆಣ್ಣು ಮಕ್ಕಳನ್ನ ಬೆಳೆಸುವುದು ಓದಿಸುವುದು ಸಾಮಾನ್ಯವಾಗಿದೆ .ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸರಿಸಮಾನರು . ಅದಕ್ಕಾಗಿ ಕೇಂದ್ರ ಸರ್ಕಾರ ಒಂದು ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಆ ಯೋಜನೆ ಯಾವುದು? ಆ ಯೋಜನೆಯಿಂದ ಆಗುವ ಪ್ರಯೋಜನಗಳೇನು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜುನ ಸಲ್ಲಿಸಲು ಬೇಕಾದಂತಹ ದಾಖಲಾತಿಗಳು? ಮುಂತಾದ ಮಾಹಿತಿಯನ್ನು ತಿಳಿಯೋಣ ಬನ್ನಿ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಯ ಹೆಸರು ಬಾಲಿಕ ಸಮೃದ್ಧಿ ಯೋಜನೆ. ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದರೆ ಆ ಹೆಣ್ಣು ಮಗುವಿಗೆ ಪ್ರತಿ ತಿಂಗಳು 500 ರೂಪಾಯಿ ರೂಪದಲ್ಲಿ ಮಗುವಿನ ಎಸ್ ಎಸ್ ಪಿ ಅಕೌಂಟಿಗೆ ಜಮೆ ಆಗುತ್ತದೆ. ನಂತರ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಮಗುವಿನ ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿ ವರ್ಷವೂ ವಿದ್ಯಾರ್ಥಿ ವೇತನವನ್ನು ಸಹ ಕೇಂದ್ರ ಸರ್ಕಾರ ಈ ಬಾಲಿಕಾ ಸಮೃದ್ಧಿ ಯೋಜನೆಯಡಿ ಮಗುವಿಗೆ ನೀಡಲಾಗುತ್ತದೆ. ಇನ್ನು ಯಾರು ಅರ್ಜಿ ಸಲ್ಲಿಸಹುದಾಗಿದೆ? ಅನ್ನೋದನ್ನ ನೋಡೋದಾದ್ರೆ ಗ್ರಾಮೀಣ ಅಥವಾ ನಗರ ಪ್ರದೇಶದಲ್ಲಿ ಇರುವಂತಹ ಹೆಣ್ಣು ಮಕ್ಕಳ ಪೋಷಕರು ಬಾಲಿಕ ಸಮ...

2ndpuc ಕನ್ನಡ ಕದಡಿದ ಸಲಿಲಮ್ ತಿಳಿವಂದದೆ ನೋಟ್ಸ್ pdf with text

Image
Hi Students ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೊದಲ ಪದ್ಯವಾದ ಕದಡಿದ ಸಲಿಲಂ ತಿಳಿವಂದದೆ ನೋಟ್ಸ್ ವಿವರಣೆಯನ್ನು ಸಂಪೂರ್ಣವಾಗಿ ಕೊಡಲಾಗಿದೆ . ಬಹಳ ಸರಳ ರೀತಿಯಲ್ಲಿ ವಿವರಣೆ ಕೊಡಲಾಗಿದೆ. ಇದನ್ನೇ ಓದಿಕೊಂಡು ಉತ್ತಮ ಅಂಕಗಳನ್ನು ಗಳಿಸಿ . ಶುಭವಾಗಲಿ To facilitate the students who are studying in second PUC, the first verse, kadadi salilam, is fully explained in notes.  Explained in a very simple manner.  Read this and get good marks. ಪದ್ಯ - ೧ ಕದಡಿದ ಸಲಿಲಂ ತಿಳಿವಂದದೆ 1. ಒಂದು ವಾಕ್ಯದಲ್ಲಿ ಉತ್ತರಿಸಿ : (ಒಂದು ಅಂಕದ ಪ್ರಶ್ನೆಗಳು)  1. ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು? ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಬಹುರೂಪಿಣೀ ವಿದ್ಯೆ. 2. ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು? ರಾಮ-ಲಕ್ಷ್ಮಣರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು. 3. ಮಯತನೂಜೆ ಎಂದರೆ ಯಾರು? ಮಯನ ಮಗಳಾದ (ರಾವಣನ ಹೆಂಡತಿ) ಮಂಡೋದರಿಯೇ ಮಯತನೂಜೆ, 4. ಸೀತೆಯನ್ನು ರಾವಣ ಎಲ್ಲಿರಿಸಿದ್ದನು? ಸೀತೆಯನ್ನು ರಾವಣ ಪ್ರಮದದನದಲ್ಲಿರಿಸಿದ್ದನು. 5. ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು? ರಾವಣನ ಆಗಮನವನ್ನು ಸೀತೆಗೆ ತೋರಿದವರು ಖಚರ (ರಾಕ್ಷಸರ) ಕಾಂತೆಯರು. 6. ಸೀತೆ ಯಾವುದನ್ನು ಹುಲ್ಲಿ...

BCA COMPLETE INFORMATION IN KANNADA and English Language 👈

Image
  technologies such as HTML, CSS, JavaScript, PHP, and MySQL. The notes cover topics like web page design, client-server architecture, web scripting languages, and database connectivity. HTML, CSS, JavaScript, PHP, ಮತ್ತು MySQL ನಂತಹ ತಂತ್ರಜ್ಞಾನಗಳು.  ಟಿಪ್ಪಣಿಗಳು ವೆಬ್ ಪುಟ ವಿನ್ಯಾಸ, ಕ್ಲೈಂಟ್-ಸರ್ವರ್ ಆರ್ಕಿಟೆಕ್ಚರ್, ವೆಬ್ ಸ್ಕ್ರಿಪ್ಟಿಂಗ್ ಭಾಷೆಗಳು ಮತ್ತು ಡೇಟಾಬೇಸ್ ಸಂಪರ್ಕದಂತಹ ವಿಷಯಗಳನ್ನು ಒಳಗೊಂಡಿದೆ.  Software Engineering: BCA notes include software engineering principles and methodologies such as software development life cycle (SDLC), software testing, software maintenance, and project management techniques. ಸಾಫ್ಟ್‌ವೇರ್ ಎಂಜಿನಿಯರಿಂಗ್: BCA ಟಿಪ್ಪಣಿಗಳು ಸಾಫ್ಟ್‌ವೇರ್ ಎಂಜಿನಿಯರಿಂಗ್ ತತ್ವಗಳು ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ಜೀವನ ಚಕ್ರ (SDLC), ಸಾಫ್ಟ್‌ವೇರ್ ಪರೀಕ್ಷೆ, ಸಾಫ್ಟ್‌ವೇರ್ ನಿರ್ವಹಣೆ ಮತ್ತು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ತಂತ್ರಗಳಂತಹ ವಿಧಾನಗಳನ್ನು ಒಳಗೊಂಡಿವೆ. Computer Networks: This topic covers the basics of computer networks, including network topologies, protocols, network devices, IP addressing, and network security...

Accountancy 4 and 6 marks fixed questions with pdf 2023

Image
  Hi Students ಪ್ರತಿಯೊಬ್ಬ  ವಿದ್ಯಾರ್ಥಿಯ ಮಹದಾಸೆ ಏನು ಎಂದರೆ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕು ಮತ್ತು ಭವಿಷ್ಯದಲ್ಲಿ ಎತ್ತರಕ್ಕೆ ಬೆಳೆಯಬೇಕು ಎಂಬುದು ಎಲ್ಲಾ ವಿದ್ಯಾರ್ಥಿಗಳ ಅನಿಸಿಕೆಯಾಗಿರುತ್ತದೆ. All students feel that what is the mahadasa of every student is to get good marks in exams and grow tall in future. ಆದರೆ ಪ್ರತಿ ವಿದ್ಯಾರ್ಥಿಗೂ  ಉತ್ತಮ ಅಂಕಗಳನ್ನು ಪಡೆಯಬೇಕಾದರೆ ಮಾರ್ಗದರ್ಶನ ತುಂಬಾ ಅವಶ್ಯಕ.ಮಾರ್ಗದರ್ಶನದ ಜೊತೆ ಮಾರ್ಗದರ್ಶಿ ಪುಸ್ತಕಗಳಿದ್ದರೆ  ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯ. But guidance is very necessary for every student to get good marks. Students can get good marks if there are guide books along with guidance. ಆ ರೀತಿ ಉತ್ತಮ ಅಂಕಗಳನ್ನು ಪಡೆಯಲು ಪುನರ್ವಿ ಎಜು ಸಂಸ್ಕಾರ ಮೂಲಕ ಗಣಕಯಂತ್ರದ ಪ್ರಮುಖ ಪ್ರಶ್ನೆಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಸ್ತುತ ಪಡಿಸುತ್ತಿದ್ದಾರೆ. In this way to get good marks they are presenting all the students important questions of computer through punarvi edu sanskar. 4 marks important questions  1. Central problems of an economy  2. Production possibility curve  3. Dif...